Friday, October 26, 2012

ಬೆಣ್ಣೆ ಕದ್ದ ನಮ್ಮ ಕೃಷ್ಣ

Presenting two songs today - "ಬೆಣ್ಣೆ ಕದ್ದ ನಮ್ಮ ಕೃಷ್ಣ" by K S Nissar Ahmed and "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" by H S Venkatesha Murthy. Even though the songs are written by two different poets, it sounds as if H S Venkatesha Murthy wrote "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" in Krishna's defense, in response to the Gopi's accusation on Krishna in "ಬೆಣ್ಣೆ ಕದ್ದ ನಮ್ಮ ಕೃಷ್ಣ".

ಬೆಣ್ಣೆ ಕದ್ದ ನಮ್ಮ ಕೃಷ್ಣ
ಸಾಹಿತ್ಯ - K S Nissar Ahmed
ರಾಗ ಸಂಯೋಜನೆ - Mysore Ananthaswamy
ಹಾಡಿರುವವರು - Chorus
 
 
ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ
ಬೆಣ್ಣೆ
ಕದ್ದು ಜಾರುತ ಬಿದ್ದು ಮೊಣಕಾಲೂದಿಸಿಕೊಂಡನಮ್ಮಬಿಂದಿಗೆ
ಬಿದ್ದು ಸಿಡಿಯಲು ಸದ್ದು ಬೆಚ್ಚಿದ ಗೋಪಿಯ ಕಂದನಮ್ಮ

ತಾಯಿ ಬಂದಳೋಡಿ, ಕಳ್ಳನ ಕಣ್ಣಿನಲ್ಲಿ ಖೋಡಿಕಣ್ಣಲಿ
ತಾಯಿ ಸಿಟ್ಟನು ತಳೆದು ಸೊಂಟಕೆ ಕೈಯಿಟ್ಟುಆದಳು
ಅರೆಕ್ಷಣ ಭೀಕರ ಕಾಳಿ ದುರು ದುರು ಕಣ್ಬಿಟ್ಟು

ಹಣೆ ತುಟಿ ಕೆನ್ನೆಗೆ ಬೆಣ್ಣೆ ಮೆತ್ತಿದ ಒರಟನ ನೋಟಕ್ಕೆಇಳಿಯಿತು
ಕೋಪ ಅರಳಿತು ಕೆಂದುಟಿ ತುಂಟನ ಆಟಕ್ಕೆತಪ್ಪಿದ
ದಂಡಕೆ ನಿಟ್ಟುಸಿರೆಳೆದ ಬೆಣ್ಣೆಗಳ್ಳ ನೀಲತಟ್ಟನೆ
ಅಳುವುದ ನಿಲ್ಲಿಸಿ ನಕ್ಕ ಬಾಯಗಲಿಸಿ ಬಾಲಅರಳಿದ
ಬೆಳದಿಂಗಳ ಜಾಲಅವನ
ಅಕುಟಿಲ ಬೆಣ್ಣೆಯಂತ ನಗು ಕಾಯಲಿ ಜಗದವರಸಂತತ
ನಗಿಸಲಿ ನಗದವರ